Karnataka Politics
Mining In Sandur’s Forest: HD Kumaraswamy Puts Onus On State Government
Mining In Sandur’s Forest: HD Kumaraswamy Puts Onus On State Government…., ಇದಲ್ಲದರ ಮಧ್ಯೆ ರಾಜ್ಯ ರಾಜಕೀಯದಲ್ಲಿ ಗಣಿ ಗಾರಿಕೆ ಗದ್ದಲ ಶುರುವಾಗಿದೆ. ಕೇಂದ್ರ ಸರ್ಕಾರ ಸಂಡೂರಿನ ಅರಣ್ಯದಲ್ಲಿ ಗಣಿಗಾರಿಕೆಗೆ ಒಪ್ಪಿಗೆ ನೀಡಿರೋದು ರಾಜ್ಯ ಸರ್ಕಾರವನ್ನ ಕೆರಳಿಸಿದೆ. ಇದ್ರಿಂದ ಅಭಿವೃದ್ಧಿ ವಿರೋಧಿ ಎಂದಿರೋ ಬಿಜೆಪಿ ತಿರುಗೇಟು ಕೊಟ್ಟಿದೆ. ಹಾಗಾದ್ರೆ, ಏನಿದು ಗಣಿ ಗದ್ದಲ? ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ…
Read More »Minister Eshwar Khandre Halts Iron Ore Mining Lease In Devadari Hills
Minister Eshwar Khandre Halts Iron Ore Mining Lease In Devadari Hills….., ದೇವದಾರಿ ಹಿಲ್ಸ್ನಲ್ಲಿ ಗಣಿಗಾರಿಕೆಗೆ ಅನುಮತಿ ವಿಚಾರ – ಜಮೀನು ಹಸ್ತಾಂತರ ತಡೆಹಿಡಿಯುವಂತೆ ಸೂಚಿಸಿದ್ದೇವೆ – ಟಿವಿ9ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆ – ‘2018ರಂದು ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು’ – ‘ಅರ್ಜಿಗೆ ಕೆಳ ಹಂತದಲ್ಲಿ ಶಿಫಾರಸನ್ನು ಮಾಡಿರ್ಲಿಲ್ಲ’ – ‘ಡಿಸಿಎಫ್, ಸಿಸಿಎಫ್, ಎಪಿಸಿಸಿಎಫ್ ಮಾಡಿರಲಿಲ್ಲ’ – ‘ಗಣಿಕೆಗಾರಿಕೆ ಸಂದರ್ಭದಲ್ಲಿ ನಿಯಮ ಉಲ್ಲಂಘನೆ’ – ‘ಅರಣ್ಯ ಸಂರಕ್ಷಣೆ ಕಾಯ್ದೆಯನ್ನ ಉಲ್ಲಂಘಿಸಿದ್ದಾರೆ’ – ‘ಸಿಇಸಿ ಪರಿಶೀಲನೆ ಮಾಡಿ ವರದಿ…
Read More »